Tuesday 20 October 2015

SDA KEY ANSWERS 2015


EXAM DATE: 18-10-2015

GENERAL KNOWLEDGE  (Paper-1)

"B" Series  Question Paper 

Q.No
Ans
Q.No
Ans
Q.No
Ans
Q.No
Ans

1
1.
26
3.
51
*
76
1.

2
4.
27
2.
52
1.
77
4.

3
1.
28
4.
53
1.
78
3.

4
2.
29
2.
54
1.
79
2.

5
1.
30
2.
55
2.
80
2.

6
3.
31
2.
56
1.
81
4.

7
4.
32
1.
57
2.
82
2.

8
4.
33
3.
58
2.
83
1.

9
1.
34
1.
59
3.
84
3.

10
3.
35
1.
60
4.
85
2.

11
4.
36
2.
61
3.
86
2.

12
4.
37
1.
62
3.
87
4.

13
2.
38
1.
63
4.
88
2.

14
4.
39
1.
64
1.
89
3.

15
3.
40
1.
65
4.
90
3.

16
1/3.
41
4.
66
1.
91
2.

17
4.
42
4.
67
2.
92
4.

18
3.
43
3
68
3.
93
3.

19
1.
44
2.
69
3.
94
4.

20
3.
45
3.
70
3.
95
2.

21
2.
46
4.
71
1.
96
3.

22
1.
47
4.
72
4.
97
4.

23
4.
48
1.
73
2.
98
3.

24
2.
49
3.
74
3.
99
3.

25
4.
50
1.
75
3.
100
4.



                             SDA KEY ANSWERS -2015.
1.    ಭೂಮಿಯ ವಾಯುಮಂಟಲ ಯಾವುದರಿಂದ ಉಷ್ಣಾಂಶ ಪಡೆಯುತ್ತದೆ.    ------ ಸೂರ್ಯನ ಕಿರಣಗಳಿಂದ.
2.    ಉತ್ತರ:  ( 4 )  II, I, IV, III.
3.    ಉತ್ತರ:  ( 1 )   IV, III, II, I
4.    ಮೈಸೂರನ್ನು ಆಳಿದ ಯಾವ ರಾಜರ ಹೆಸರನ್ನು KRS ಡ್ಯಾಂ ಗೆ ಇಡಲಾಗಿದೆ.------ ಕೃಷ್ಣರಾಜ ಒಡೆಯರ್ –IV.
5.    ಯಾವ ಪ್ರಸ್ಥಭೂಮಿಯನ್ನು “ಬಯಲುಸೀಮೆ” ಎಂದು ಕರೆಯುತ್ತಾರೆ. -----ಮೈಸೂರು ಪ್ರಸ್ಥಭೂಮಿ.
6.    ಉತ್ತರ: ( 3 )  III, I, IV, II.
7.    ಹರಪ್ಪ ನಾಗರೀಕತೆಯ ವ್ಯಾಪ್ತಿಯಲ್ಲಿ ಯಾವ ಪ್ರದೇಶಗಳು ಸೇರಿದ್ದವು.    ಉತ್ತರ: (3). A & C ಮಾತ್ರ.
8.    ಉತ್ತರ:  (4.) III, IV, II, I.
9.    ಹರ್ಷಚರಿತ ದ ಕರ್ತೃ ಯಾರು.  ----- ಬಾಣಭಟ್ಟ
10.  ಉನ್ನ ವಿದ್ಯೆಯ  ಈ ಕೆಳಗಿನ ಯಾವ ಕೇಂದ್ರದ ಬೆಳವಣಿಗೆಯನ್ನು ಹರ್ಷವರ್ಧನನು ಪೋಷಿಸಿದನು.--- ನಳಂದ.
11.  ಉತ್ತರ: a, b ಹಾಗೂ  c.
12.  ಅಸಹಕಾರ ಚಳುವಳಿಗೆ…..   ಉತ್ತರ:- (4) A, B & C.
13.  ಕಲ್ಯಾಣ ಚಾಲುಕ್ಯರ ಅಧೀನರಾಗಿದ್ದ ರಾಜ ಮನೆತನಗಳು. ---- ಪಾಂಡ್ಯರು, ಹೊಯ್ಸಳರು, ಸೇವುಣರು.
14.   1919 ರ……   ಉತ್ತರ:-  (3) B & C ಮಾತ್ರ.
15.  1930-31 ರ ನಾಗರಿಕ ……   ಉತ್ತರ:- (3)  a &  b .
16.  ಈ ಕೆಳಗಿನ ಯಾವ ರಾಜ್ಯದ ರಾಜನು ಪಾಕಿಸ್ತಾನದೊಂದಿಗೆ ಸೇರ್ಪಡೆಗೊಳ್ಳುವ ಬಯಕೆ ಹೊಂದಿದ್ದನು ಆದರೇ ಅದರಲ್ಲಿ ವಿಫಲನಾದನು --- ಜಮ್ಮು & ಕಾಶ್ಮೀರ.
17.  ಭಾರತದ ವಿಭಜನೆಯ……  ಉತ್ತರ:- (4)  a,b, & c.
18.  ಈ ಕೆಳಗಿನ ಯಾವ ಸಂಸ್ಥಾನವು ಡಾಲ್ ಹೌಸಿ ದತ್ತುಮಕ್ಕಳಿಗೆ ಹಕ್ಕಿಲ್ಲ ನಿಯಮದಡಿ ಬ್ರಿಟೀಷ್ ಅಧಿಪತ್ಯಕ್ಕೆ ಒಳಪಡಲಿಲ್ಲ.--- ಕಿತ್ತೂರು. (ಸತಾರಾ- 1848 ರಲ್ಲಿ, ಝಾನ್ಸಿ & ನಾಗ್ಪುರ್- 1854 ರಲ್ಲಿ)
19.  ರಾಷ್ರ್ಟೀಯ ಹೆಣ್ಣು ಮಕ್ಕಳ ದಿನ ------ ಜನವರಿ -24.
20.  ಉತ್ತರ:- B & C.
21.  (2) ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರ ವಿಲ್ಲ.
22.  ನಿಕೊಟಿನ್ ಆಸಿಡ್ ಕೊರತೆಯು  “ಪೆಲೆಗ್ರಾ” ಖಾಯಿಲೆಯನ್ನು ಉಂಟುಮಾಡುತ್ತದೆ.
23.  60 ವರ್ಷ ಹಾಗೂ ಅದಕ್ಕಿಂತ ಹೆಚ್ಚು.
24.  ಸಂವಿಧಾನದ ಯಾವ ವಿಧಿಯು ಶಾಲಾ ಪೂರ್ವದ 6 ವರ್ಷಕ್ಕಿಂತ ಕೆಳಗಿನ ಮಕ್ಕಳ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ.----- 21(ಎ)ವಿಧಿ.
25.  ಈ ಕೆಳಗಿನ ಯಾವುದು ಅಖಿಲ ಭಾರತ ಸೇವೆಯಲ್ಲ.--- ಭಾರತೀಯ ವಿದೇಶಿ ಸೇವೆ.
26.  ಕೆಳಗಿನ ಯಾವ ತಿದ್ದುಪಡೆ SC/ST ಗಳಿಗೆ ಎರಡು ಪ್ರತ್ಯೇಕವಾದ ಹಾಗೂ ಸ್ವತಂತ್ರವಾದ ಆಯೋಗಗಳಿಗೆ ಅವಕಾಶ ಕಲ್ಪಿಸಿತು.  ----- 89 ನೇ ತಿದ್ದುಪಡೆ.
27.   ಭಾರತದ ಅಟಾರ್ನಿ ಜನರಲ್ ರಿಗೆ  ------ ಭಾರತದಲ್ಲಿಯ ಎಲ್ಲಾ ನ್ಯಾಯಲಯಗಳಲ್ಲಿ ಹಾಜರಾಗುವ ಹಕ್ಕಿದೆ.
28.  ರಾಷ್ರ್ಟೀಯ ದೃಷ್ಟಿದೋಷ ಸಂಸ್ಥೆ ಇರುವ ಸ್ಥಳ .----- ಡೆಹರಾಡೂನ್.
29.  ಒಂದು ಮಸೂದೆಯನ್ನು ಹಣಕಾಸಿನ ಮಸೂದೆಯೇ ಎಂದು ಯಾರು ನಿರ್ಣಯಿಸುತ್ತಾರೆ.------ ಸ್ಪೀಕರ್.
30.  ಆಮ್ಲ ಮಳೆಗೆ ಕಾರಣ. ------ 2. ವಾಯುಮಾಲಿನ್ಯ  ಅಥವಾ   4. ಮೇಲಿನ ಎಲ್ಲಾವು.
31.  ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ.—ಮಿಥೈಲ್ ಐಸೊಸಯನೇಟ್.
32.   ಉತ್ತರ:- (1)  1935 ಭಾರತ ಸರ್ಕಾರ ಕಾಯಿದೆ.
33.  ಭತ್ತದ ಗದ್ದೆಯ ಮೂಲದಿಂದಾಗುವ ಮುಖ್ಯ ಮಾಲಿನ್ಯಕಾರಕ.------- CH4 (ಮಿಥೇನ್)
34.  ಕಾಜಿರಂಗ ರಾಷ್ರ್ಟೀಯ ಉಧ್ಯಾನವು ಯಾವುದಕ್ಕೆ ಪ್ರಸಿಧ್ಧ.---ಭಾರತದ ಘೇಂಡಾಮೃಗ.
35.  ಸುಂದರ್ ಬನ್ ದಲ್ಲಿ  ಮ್ಯಾಂಗ್ರೋವ್  ವಿಧದ ಅರಣ್ಯವಿದೆ.
36.  ವಾತವರಣದಲ್ಲಿ ತಾಪಮಾನ ಈ ಕೆಳಕಂಡ ಯಾವ ವಿಭಾಗದಲ್ಲಿ ಕಡಿಮೆಯಾಗುತ್ತದೆ.---- ಭೂಮಿಯಿಂದ ಸ್ಟ್ರಾಟೊಪಾಸ್ವರೆಗೆ.
37.  ಅಪಾಯದಲ್ಲಿರುವ ಪ್ರಭೇದಗಳನ್ನ ಈ ಕೆಳಗಿನ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ. --- ರೆಡ್ ಡೇಟಾ ಬುಕ್.
38.  ಭಾರತದ ಅರಣ್ಯದ ವಿಸ್ತೀರ್ಣದ ಪ್ರಮಾಣ.--- 21%.
39.  ಸೌರಶಕ್ತಿಯು  --------   ನವೀಕರಿಸಬಲ್ಲ ಶಕ್ತಿ ಯಾಗಿದೆ.
40.  ಕ್ಯೂಟೋ ಪ್ರೋಟೋಕಾಲ್……    (1) ಇದು ಹವಾಮಾನ ಬದಲಾವಣೆ ನಿಯಂತ್ರಿಸಲು ತಗೆದುಕೊಂಡ ಮೊದಲ ಹೆಜ್ಜೆ.
41.  ಈ ಕೆಳಕಂಡದರಲ್ಲಿ ಯಾವುದು ಜೈವಿಕ ಗೋಳದ ಭಾಗವಾಗಿದೆ.------ (4) ಎಲ್ಲಾವು (ಶಿಲಾ+ಜಲಾಗೋಳ & ವಾತಾವರಣ)
42.  ಜಾಗತೀಕ ಉಷ್ಣತೆ…..  ಉತ್ತರ: (4)  ಈ ಮೇಲಿನ ಎಲ್ಲಾವು
43.      *******
44.  ವೈಯುಕ್ತಿಕ ಆದಾಯ ತೆರಿಗೆಯಿಂದ ಸಂಗ್ರಹವಾದ ಒಟ್ಟು ಆದಾಯವನ್ನು ಕೇಂದ್ರ & ರಾಜ್ಯ ಸರ್ಕಾರಗಳ ನಡುವೆ ಹೇಗೆ ಹಂಚಬೇಕೇಂದು ಯಾರು ನಿರ್ಧರಿಸುತ್ತಾರೆ.----- ಹಣಕಾಸು ಆಯೋಗ.
45.  ಈ ಭೂಮಿಯ ಮುಖ್ಯ ಶಕ್ತಿಯ ಮೂಲ,----- ಸೌರಶಕ್ತಿ.
46.  (4)  ಇದು ಬಡರೈತರು ಹಾಗು ಹಿಂದುಳಿದ & ಗುಡ್ಡಗಾಡು ಪ್ರದೇಶದ ಕರಕುಶಲ ಕಾರ್ಮಿಕರಿಗೆ ನೇರವಾಗಿ ಸಾಲವನ್ನು ನೀಡುತ್ತದೆ.
47.  SEBI ಯ ….. ಉತ್ತರ:- (4) ಮೇಲಿನ ಎಲ್ಲಾವು.
48.  ಅಲ್ಪಾವಧಿ ಕೃಷಿ ಸಹಕಾರಿ ಬ್ಯಾಂಕುಗಳಿಗೆ ಮೇಲ್ಮಟ್ಟದಲ್ಲಿರುವ ಬ್ಯಾಂಕು ಯಾವುದು.------ ರಾಜ್ಯ ಸಹಕಾರಿ ಬ್ಯಾಂಕು.
49.  ಕರ್ನಾಟಕದಲ್ಲೇ ಪ್ರಥಮವಾಗಿ 1932 ರಲ್ಲಿ ವಿಮಾನ ಸಂಪರ್ಕ ಪಡೆದ ಊರು ಯಾವುದು.---- ಬಳ್ಳಾರಿ.
50.  ‘Poverty and Un British Rule in India’ ಪುಸ್ತಕ ಬರೆದವರು,---- ದಾದಬಾಯಿ ನವರೋಜಿ.
51.  ಬಾಲ ಬಂಧು ಸಮಾಜ ವನ್ನು ಸಂಘಟಿಸಿದವರು.---- *********
52.  ಭೂಗರ್ಭ ಜಲವಿದ್ಯುತ್ ಉತ್ಪದನಾ ಕೇಂದ್ರವಾದ ‘ವರಾಹಿ ಭೂಗರ್ಭ ಯೋಜನೆ’ ಯಾವ ಜಿಲ್ಲೆಯಲ್ಲಿದೆ.--- ಶಿವಮೊಗ್ಗ.
53.  ಭಾರತದ ಕ್ಷೀರ ಕ್ರಾಂತಿಯ ಪಿತಮಹಾ,--- ಡಾ. ವರ್ಗೀಸ್ ಕುರಿಯನ್.
54.  ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ,---- ಭಾರತ.
55.  ದನ & ಎಮ್ಮೆಗಳಲ್ಲಿ ಕಂಡು ಬರುವ ಕಾಉಬಾಯಿ ಜ್ವರ ರೋಗಕ್ಕೆ ಕಾರಣ,----- ಸೂಕ್ಷ್ಮಾಣು ಜೀವಿ.
56.  ದನ & ಎಮ್ಮೆಗಳಲ್ಲಿ ಘನೀಕೃತ ವೀರ್ಯ ಬಳಸಿ ಸಂತಾನೋತ್ಪತ್ತಿಗಾಗಿ ಜಾರಿಯಲ್ಲಿರುವ ವಿಧಾನ------ ಕೃತಕ ಗರ್ಭಧಾರಣ ಕಾರ್ಯಕ್ರಮ.
57.  ಹುಚ್ಚು ನಾಯಿ ರೋಗಕ್ಕೆ ಲಸಿಕೆ ಕಂಡು ಹಿಡಿದವರು------ ಲೂಯಿಸ್ ಪಾಶ್ಚರ್.
58.  ಕರ್ನಾಟಕದಲ್ಲಿ ಇತ್ತೀಚೆಗಿನ ಸಂತಾನ ಫಲವತ್ತತೆಯ ದರವೇನು.----- 1.9.
59.  JSY ಎಂದರೆ, ---- ಜನನಿ ಸುರಕ್ಷ ಯೋಜನೆ.
60.  ಪಂಚವಾರ್ಷಿಕ ಯೋಜನೆಯ ಕರ್ತೃ,-------   ಜವಾಹರ್ಲಾಲ್ ನೆಹರೂ.
61.  NRHM ನ ಪ್ರಧಾನ ಗುರಿ,----- ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಜನರ ಆರೋಗ್ಯ ಪರಿಸ್ಥಿತಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವಂತಹ ಜನರ ಆರೋಗ್ಯ ಪರಿಸ್ಥಿತಿಗಳ್ಲಿ ಸುಧಾರಣೆ ತರುವುದು.
62.   ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಚಟುವಟಿಕೆಯು----- ಹಣಕಾಸು, ವಿಮೆ, ಭೂಮಿ ಉಧ್ಯಮ ಹಾಗೂ ವಾಣಿಜ್ಯ ಸೇವೆಗಳು.
63.  ಕರ್ನಾಟಕದಲ್ಲಿ ಕನಿಷ್ಠ ತಲಾ ಆದಾಯ ಹೊಂದಿರುವ ಜಿಲ್ಲೆ,--- ರಾಯಚೂರು.
64.  ಭಾರತದಲ್ಲಿ ಹಣದುಬ್ಬರವನ್ನು ಅಳೆಯಲು ಬಳಸುವ ಸಾಧನ -----  ಗ್ರಾಹಕ ಬೆಲೆ ಸೂಚ್ಯಂಕ.
65.  ಇವುಗಳಲ್ಲಿ ಯಾವುದು ಸ್ವಯಂ ಉದ್ಯೋಗ ಕಾರ್ಯಕ್ರಮವಾಗಿದೆ.----- NRLM.
66.  ಕರ್ನಾಟಕದಿಂದ ಅತ್ಯಧಿಕವಾಗಿ ರಪ್ತು ಗೊಳ್ಳುವ ಸರಕು/ಸೇವೆಗಳೆಂದರೆ,----- ವಿದ್ಯುನ್ಮಾನ, ತಂತ್ರಾಂಶ & ಜೈವಿಕ ತಂತ್ರಜ್ಞಾನ.
67.  RIDF ನ ಪೂರ್ಣ ರೂಪ:- Rural Infrastructure Development Fund.
68.  ಉತ್ತರ:- (2) ಗಾಮೀಣ ಪ್ರದೇಶಗಳಲ್ಲಿ ದೀರ್ಘ ಬಾಳಿಕೆ ಬರುವ ಸುಮುದಾಯ ಆಸ್ತಿಗಳನ್ನು ನಿರ್ಮಿಸುವುದು.
69.  “ಯೋಜನಾ ಆಯೋಗ” ದ ಬದಲಾಗಿ  ನೀತಿ ಆಯೋಗವನ್ನು ಸ್ಥಾಪಿಸಲಾಗಿದೆ.
70.  ಈ ಕೆಳಕಂಡವುಗಳಲ್ಲಿ ಯಾವುದು ವಿಕಿರಣಶೀಲ ಪದಾರ್ಥದಿಂದ ಉತ್ಸರ್ಜಿತವಾಗಿರುವುದಿಲ್ಲ.--- ನ್ಯೂಟ್ರಾನ್ ಗಳು.
71.  ಭೂಮಿಯ ವಾತಾವರಣದ ಓಜೋನ್ ಪದರವು,---- UV ಕಿರಣಗಳನ್ನು ಹೀರಿಕೊಳ್ಳುತ್ತದೆ.
72.  4,5,9,16,26, 39.
73.  ಒಂದು ಹುಡುಗಿಯು…ಉತ್ತರ:- (2) ಕಾಲಾವಧಿಯು ಕಡಿಮೆಯಾಗುತ್ತದೆ.
74.  ಪ್ರತಿ ಕೆ.ಜಿ. ಗೆ 83, ಪೈಸೆ.
75.  40 ಜನರು…….   ಉತ್ತರ:- (3)  16.
76.  ಒಂದು ದಾರದ……. ಉತ್ತರ:- (1)   4.
77.  ಒಂದು ಸಂಕೇತದಲ್ಲಿ APRIL ಅನ್ನು…..   ಉತ್ತರ: (4) DXJXVW.
78.  ಯುಕಾರಿಯೋಟಿಕ್ ಕೋಶ ಎಂದರೇ, ------ ಟ್ರುನ್ಯೂಕ್ಲಿಯಸ್.
79.  ಯಾವುದು ಕೇಂದ್ರಡಾಲೀತ ಪ್ರದೇಶವಲ್ಲ:-   ಗೋವ.
80.   ಉತ್ತರ:- (2)  14,625.
81.  ಈ ಕೆಳಗಿನವರಲ್ಲಿ ಯಾರು ಜ್ಞಾನ ಪೀಠ ಪ್ರಶಸ್ತಿ ಪುತರಸ್ಕೃತರಲ್ಲ,--- ಪಿ. ಲಂಕೇಶ್.
82.  ಕರ್ನಾಟಕದಲ್ಲಿ ಬೂಸಾ ಕೋಲಾಹಲವನ್ನು ಹುಟ್ಟು ಹಾಕಿದವರು ಯಾರು?,..----- ಬಿ. ಬಸವಲಿಂಗಪ್ಪ.
83.  ಭಾರತ ಸರ್ಕಾರ ಅಧಿನಿಯಮ 1935.
84.  ‘ಎಬಿ’ ರಕ್ತದ ಗುಂಪು ವ್ಯಕ್ತಿಗಳು ’ಎ’ ಪ್ರತಿಜನಕವನ್ನು & ‘ಬಿ’ ಪ್ರತಿಕಾಯವನ್ನು ಹೊದಿರುತ್ತಾರೆ.
85.  ಕಾರ್ಬನ್ ಮೊನಾಕ್ಸೈಡ್. (CO)
86.  ನರಕೋಶಗಳು ವಿಭಜನೆ ಹೊಂದುವುದಿಲ್ಲ. ಏಕೆಂದರೆ ಇವುಗಳಲ್ಲಿ’ ಮದ್ಯಕಾಯ’ ಇರುವುದಿಲ್ಲ.
87.  2011 ರ ಜನಗಣತಿ ಪ್ರಕಾರ ಭಾರತದಲ್ಲಿ ಲಿಂಗಾನುಪಾತ ------ 940.
88.  ಶಾಸ್ತ್ರೀಯ ಸ್ಥಾನಮಾನ ಪಡೆದ ಭಾರತೀಯ ಮೊದಲ ಭಾಷೆ.---- ತಮಿಳು.
89.  ಉತ್ತರ:- (3).   II, IV, I, III
90.  ಎಲ್ಲಾ ಕಶೇರುಕಗಳು,---- ಬೆನ್ನುಮೂಳೆ ಹೊಂದಿರುತ್ತವೆ.
91.  ಭೂಮಿಯ ನೀರಿನಲ್ಲಿ ಶೇಕಡಾ ಎಷ್ಟು ಶುದ್ದ ನೀರಿರುತ್ತದೆ.---- 3%
92.   ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದಿಂದ ತಗೆದುಕೊಳ್ಳಲಾಗಿದೆ,----- ಐರ್ಲೆಂಡ್.
93.  ಭಾರತದ ಸಂವಿದಾನದಲ್ಲಿ ಎಷ್ಟು ಮೂಲಭೂತ ಕರ್ತವ್ಯಗಳನ್ನು ನೀಡಲಾಗಿದೆ.----- 11.
94.  ಸಂಸತ್ತಿನ ಹಣಕಾಸು ಸಮಿತಿಗಳು------ (4)ಮೇಲಿನ ಎಲ್ಲಾವು.
95.  ಆಸ್ತಿಯ ಹಕ್ಕನ್ನು ಸಂವಿಧಾನದಿಂದ ತಗೆದುಹಾಕಿದ ತಿದ್ದುಪಡಿ ಯಾವುದು?---- 44 ನೇ ತಿದ್ದುಪಡೆ.
96.  ಬ್ಯಾಂಕ್ ದರವನ್ನು ಯಾರು ನಿರ್ಧರಿಸುತ್ತಾರೆ.------ RBI.
97.   1/3 ರಷ್ಟ್.
98.  ಭಾರತದ ಸಂವಿಧಾನದ----- ಅನುಚ್ಚೇಧವು ಅಸ್ಪೃಶ್ಯತೆಯನ್ನು ತಗೆದು ಹಾಗಿದೆ,---- 17 ನೇ ವಿಧಿ.
99.  ಯಾವ ನದಿಗೆ ಭಾಕ್ರಾ ಅಣೆಕಟ್ಟನ್ನು ಕಟ್ಟಲಾಗಿದೆ. ------ ಸಟ್ಲೆಜ್ ನದಿ.

100.               21 ನೇ ಅನುಚ್ಚೇದ.




 ಸೂಚನೆ :   ಈ  ಕೀ ಉತ್ತರಗಳನ್ನು ಸಿದ್ದಪಡಿಸಬೇಕಾದರೆ ಆದಷ್ಟು ಎಚ್ಚರಿಕೆಗಳನ್ನು ತಗೆದುಕೊಳ್ಳಲಾಗಿದೆ.  KPSC ಯು ಪ್ರಕಟಿಸುವ  ಕೀ ಉತ್ತರಗಳೇ ಅಂತಿಮವಾಗಿರುತ್ತದೆ.

No comments:

Post a Comment

Thanking You For Your Valuable Comment. Keep Smile